ಚಿಕ್ಕಮಗಳೂರು: ಬಿರಿಯಾನಿ, ಹಣ ಕೊಟ್ಟು ಜನರನ್ನು ಸೇರಿಸುವವರು ಜಮೀರ್ ಅಹಮದ್. ಏಕವಚನದಲ್ಲಿ ಮಾತನಾಡಿದ್ದಾರೆ. ಅವರಿಂದ ಇಂಥ ಭಾಷೆಗಿಂತಲೂ ಮತ್ತೇನನ್ನು ನಿರೀಕ್ಷೆ ಮಾಡಲು ಸಾಧ್ಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಜಮೀರ್ ಅಹಮದ್ಗೆ ತಿರುಗೇಟು ನೀಡಿದ್ದಾರೆ.
Welcome to the official website of Janata Dal (Secular)
ಚಿಕ್ಕಮಗಳೂರು: ಬಿರಿಯಾನಿ, ಹಣ ಕೊಟ್ಟು ಜನರನ್ನು ಸೇರಿಸುವವರು ಜಮೀರ್ ಅಹಮದ್. ಏಕವಚನದಲ್ಲಿ ಮಾತನಾಡಿದ್ದಾರೆ. ಅವರಿಂದ ಇಂಥ ಭಾಷೆಗಿಂತಲೂ ಮತ್ತೇನನ್ನು ನಿರೀಕ್ಷೆ ಮಾಡಲು ಸಾಧ್ಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಜಮೀರ್ ಅಹಮದ್ಗೆ ತಿರುಗೇಟು ನೀಡಿದ್ದಾರೆ.