ವೀರ ಯೋಧನ ಕುಟುಂಬಕ್ಕೆ 25 ಲಕ್ಷದ ನೀಡಿದ ಕುಮಾರಣ್ಣ

ಡಾ.ಜಿ. ಪರಮೇಶ್ವರ- ಗೃಹ, ಬೆಂಗಳೂರು ನಗರಾಭಿವೃದ್ಧಿ, ಯುವಜನ ಮತ್ತು ಕ್ರೀಡೆ
ಎಚ್.ಡಿ. ರೇವಣ್ಣ- ಲೋಕೋಪಯೋಗಿ
ಆರ್.ವಿ. ದೇಶಪಾಂಡೆ- ಕಂದಾಯ, ಉದ್ಯಮಶೀಲತ್ವ ಇಲಾಖೆ
ಡಿ.ಕೆ. ಶಿವಕುಮಾರ್- ಜಲಸಂಪನ್ಮೂಲ, ವೈದ್ಯಶಿಕ್ಷಣ
ಜಿ.ಟಿ.ದೇವೇಗೌಡ- ಉನ್ನತ ಶಿಕ್ಷಣ
ಕೆ.ಜೆ. ಜಾರ್ಜ್- ಬೃಹತ್ ಕೈಗಾರಿಕೆ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ
ಬಂಡೆಪ್ಪ ಕಾಶಂಪುರ- ಸಹಕಾರ
ಕೃಷ್ಣಬೈರೇಗೌಡ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಾನೂನು ಸಂಸದೀಯ ವ್ಯವಹಾರ
ಎನ್.ಎಚ್. ಶಿವ ಶಂಕರರೆಡ್ಡಿ- ಕೃಷಿ
ಡಿ.ಸಿ. ತಮ್ಮಣ್ಣ- ಸಾರಿಗೆ
ಮನಗೂಳಿ ಮಲ್ಲಪ್ಪ ಚನ್ನವೀರಪ್ಪ- ತೋಟಗಾರಿಕೆ
ಎಸ್.ಆರ್. ಶ್ರೀನಿವಾಸ್- ಸಣ್ಣ ಕೈಗಾರಿಕೆ
ರಮೇಶ್ ಜಾರಕಿ ಹೋಳಿ- ಪೌರಾಡಳಿತ, ಸ್ಥಳೀಯ ಸಂಸ್ಥೆಗಳು, ಒಳನಾಡು ಸಾರಿಗೆ ಅಭಿವೃದ್ಧಿ
ವೆಂಕಟರಾವ್ ನಾಡಗೌಡ- ಪಶುಸಂಗೋಪನೆ ಮತ್ತು ಮೀನುಗಾರಿಕೆ
ಪ್ರಿಯಾಂಕ್ ಖರ್ಗೆ- ಸಮಾಜ ಕಲ್ಯಾಣ
ಸಿ.ಎಸ್. ಪುಟ್ಟರಾಜು- ಸಣ್ಣ ನೀರಾವರಿ
ಯು.ಟಿ. ಅಬ್ದುಲ್ ಖಾದರ್- ವಸತಿ ಮತ್ತು ನಗರಾಭಿವೃದ್ಧಿ
ಸಾ.ರಾ. ಮಹೇಶ್- ಪ್ರವಾಸೋದ್ಯಮ ಮತ್ತು ರೇಷ್ಮೆ
ಬಿ.ಝಡ್. ಜಮೀರ್ ಅಹಮದ್ಖಾನ್- ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತ ಮತ್ತು ವಕ್ಫ್
ಎನ್. ಮಹೇಶ್- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ಶಿವಾನಂದ ಪಾಟೀಲ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ವೆಂಕಟ ರಮಣಪ್ಪ -ಕಾರ್ಮಿಕ
ರಾಜಶೇಖರ್ ಬಸವರಾಜ್ ಪಾಟೀಲ್- ಗಣಿ ಮತ್ತು ಭೂಗರ್ಭ ಇಲಾಖೆ, ಮುಜುರಾಯಿ
ಸಿ. ಪುಟ್ಟರಂಗ ಶೆಟ್ಟಿ- ಹಿಂದುಳಿದ ವರ್ಗಗಳ ಇಲಾಖೆ
ಆರ್. ಶಂಕರ್- ಅರಣ್ಯ ಮತ್ತು ಪರಿಸರ
ಜಯಮಾಲ- ಮಹಿಳಾ ಮತ್ತು ಮಕ್ಕಳ ಕಲ್ಯಾಣ, ದಿವ್ಯಾಂಗರು ಮತ್ತು ಹಿರಿಯ ನಾಗರಿಕರ ಸಬಲೀಕರಣ, ಕನ್ನಡ ಮತ್ತು ಸಂಸ್ಕೃತಿ